ಬ್ರಹ್ಮಾವರ: ಮನೆಯ ಮೇಲೆ ಬಿದ್ದ ಮರ ತೆರವುಗೊಳಿಸಿದ ಶೌರ್ಯ ತಂಡ.

ಬ್ರಹ್ಮಾವರ ತಾಲ್ಲೂಕಿನ ಯಡ್ತಾಡಿಯಲ್ಲಿ ರಾತ್ರಿ ಸುರಿದ ಗಾಳಿ ಮಳೆಗೆ ಕೇಸಾಪುರದ ಗಿರಿಜಾ ಪೂಜಾರ್ತಿ ಇವರು ವಾಸಮಾಡುವ ಮನೆಯ ಮೇಲೆ ಮರ ಬಿದ್ದ ಘಟನೆ ನಡೆದಿದೆ.

ಶ್ರೀ ಧರ್ಮಸ್ಥಳ ಶೌರ್ಯ ತಂಡದ ಸದಸ್ಯರಿಗೆ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿ  ಮರವನ್ನು ತೆರವುಗೊಳಿಸಿದರು. ಹಾನಿಯಾದ ಸಿಮೆಂಟ್ ಸೀಟುಗಳನ್ನು ಬದಲಾಯಿಸಿ ಸಂತ್ರಸ್ತರಿಗೆ ಆಪತ್ಬಾಂಧವರಂತೆ ನೆರವು ನೀಡಿದರು.

ಘಟಕದ ಸದಸ್ಯರಾದ ರಮೇಶ್, ಸುಬ್ರಮಣ್ಯ ಸಹಕಾರ ನೀಡಿದವರು.

Share Article
Previous ಬ್ರಹ್ಮಾವರ: ಸೇತುವೆಯ ಮೇಲೆ ಸ್ವಚ್ಚತೆ ಶ್ರಮದಾನ. ಬಾರ್ಕೂರು ಶೌರ್ಯ ತಂಡದಿಂದ ಸೇವೆ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved